ಮಂಗಳೂರು ನಗರದ ಬಿಜೈಯಲ್ಲಿ ಕಳೆದ ಹ¯ ವಾರು ವರ್ಷಗಳಿಂದ ತೀರ್ವವಾಗಿ ಹದಗೆಟ್ಟಿದ್ದ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ  ಎಸ್ ಎಪ್‍ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು ಈ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ ರವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಂಗಳೂರಿನ ಮೇಯರ್ ಶ್ರೀ ಮಹಾಬಲ ಮಾರ್ಲರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹದಗೆಟ್ಟಿರುವ ಎಲ್ಲಾ ಮುಖ್ಯ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಲಾಗುವುದು ಹಾಗೂ ಮಂಗಳೂರು ನಗರದ ಸುಂದರೀಕರಣಕ್ಕೆ ಶ್ರಮಿಸಲಾಗುದು ಎಂದು ನುಡಿದರು. ಈ ಸಂಧರ್ಭದಲ್ಲಿ ಸ್ಥಳೀಯ ಕಾಪೆರ್Çೀರೆಟರ್‍ರಾದ ಪ್ರಕಾಶ್ ಸಾಲ್ಯಾನ್, ಕಾಪೆರ್Çೀರೆಟರ್‍ಗಳಾದ ಲಾನ್ಸೀಲಾಟ್ ಪಿಂಟೋ, ರಜನೀಶ್ ಸ್ಥಳೀಯರಾದ ಡಾ.ಕೆ. ವಿ.ರಾವ್ ಚಂದ್ರಶೇಖರ್ ಜೈತೋಟ ವಿಷ್ಣು ಶರ್ಮಾ ಮುಂತಾದವರು ಹಾಜರಿದ್ದರು.

road_inaguration_06road_inaguration_07road_inaguration_08road_inaguration_05

road_inaguration_02road_inaguration_03road_inaguration_04