ಮಂಗಳೂರು ನಗರದ ಬಿಜೈಯಲ್ಲಿ ಕಳೆದ ಹ¯ ವಾರು ವರ್ಷಗಳಿಂದ ತೀರ್ವವಾಗಿ ಹದಗೆಟ್ಟಿದ್ದ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ ಎಸ್ ಎಪ್ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು ಈ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ ರವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಂಗಳೂರಿನ ಮೇಯರ್ ಶ್ರೀ ಮಹಾಬಲ ಮಾರ್ಲರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹದಗೆಟ್ಟಿರುವ ಎಲ್ಲಾ ಮುಖ್ಯ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಲಾಗುವುದು ಹಾಗೂ ಮಂಗಳೂರು ನಗರದ ಸುಂದರೀಕರಣಕ್ಕೆ ಶ್ರಮಿಸಲಾಗುದು ಎಂದು ನುಡಿದರು. ಈ ಸಂಧರ್ಭದಲ್ಲಿ ಸ್ಥಳೀಯ ಕಾಪೆರ್Çೀರೆಟರ್ರಾದ ಪ್ರಕಾಶ್ ಸಾಲ್ಯಾನ್, ಕಾಪೆರ್Çೀರೆಟರ್ಗಳಾದ ಲಾನ್ಸೀಲಾಟ್ ಪಿಂಟೋ, ರಜನೀಶ್ ಸ್ಥಳೀಯರಾದ ಡಾ.ಕೆ. ವಿ.ರಾವ್ ಚಂದ್ರಶೇಖರ್ ಜೈತೋಟ ವಿಷ್ಣು ಶರ್ಮಾ ಮುಂತಾದವರು ಹಾಜರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC